ಕಾರ್ಯಕ್ರಮದಲ್ಲಿ ಆರ್ ಎಪಿಎಂಸಿ ಅಧ್ಯಕ್ಷ ಜಯವಂತರಾವ ಪತಂಗೆ, ಕೇಶವರೆಡ್ಡಿ, ತಹಸೀಲ್ದಾರ ಡಾ.ಹಂಪಣ್ಣ ಸಜ್ಜನ, ಜಿಲ್ಲಾ ಪಂಚಾಯಿತಿ ಸದಸ್ಯ ಹಂಪನಗೌಡ, ನರಸಿಂಹ ನಾಯಕ,ಶಿವಜ್ಯೋತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸಂಗಮೇಶ ಭಂಡಾರಿ, ರಾಜಪ್ಪ ಮುಖಂಡರಾದ ಹನುಮಯ್ಯ ಸಾಹುಕಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ, ಸತೀಶ ಇದ್ದರು.