ನ್ಯಾಯಾಲಯದಲ್ಲಿರುವ ವಿಷಯವನ್ನು ಹೊರಗೆ ಮಾತನಾಡುವುದಿಲ್ಲ. ಆದರೆ, ಶ್ರದ್ಧಾಕೇಂದ್ರದ ಮೇಲೆ ನಡೆದ ದುಷ್ಕೃತ್ಯವನ್ನು ಎಲ್ಲ ಸ್ವಾಮೀಜಿಗಳು ಖಂಡಿಸಿ, ಚರ್ಚಿಸುತ್ತೇವೆ. ಭಕ್ತರು ಕೂಡಾ ಆನೆಗೊಂದಿಗೆ ಬಂದು ಶ್ರಮದಾನ ಮಾಡಬೇಕು. ಅಲ್ಲಿನ ಪರಿಸರದ ಸ್ವಚ್ಛತೆ ಹಾಗೂ ಪುನರ್ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.