ರಾಯಚೂರು | ತುಂಗಭದ್ರಾ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ
ಮಾನ್ವಿ: ತಾಲ್ಲೂಕು ಆಡಳಿತ ಸನ್ನದ್ಧ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚನೆ
ಬಸವರಾಜ ಭೋಗಾವತಿ
Published : 30 ಜುಲೈ 2025, 6:03 IST
Last Updated : 30 ಜುಲೈ 2025, 6:03 IST
ಫಾಲೋ ಮಾಡಿ
Comments
ಮಾನ್ವಿ ತಾಲ್ಲೂಕಿನ ಹರನಹಳ್ಳಿ ಗ್ರಾಮದ ಸಮೀಪ ನದಿಯಲ್ಲಿನ ಕೃಷಿ ಪಂಪ್ಸೆಟ್ಗಳ ತೆರವಿಗೆ ಮುಂದಾಗಿರುವ ರೈತರು
ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ
ಅಬ್ದುಲ್ ವಾಹಿದ್ ಗ್ರೇಡ್-2 ತಹಶೀಲ್ದಾರ್ ಮಾನ್ವಿ
ದಿಢೀರನೆ ಪ್ರವಾಹ ಪರಿಸ್ಥಿತಿ ಉದ್ಭವಿಸಿರುವುದರಿಂದ ನದಿದಡದಲ್ಲಿರುವ ಭತ್ತದ ಗದ್ದೆಗಳು ಜಲಾವೃತಗೊಂಡು ರೈತರು ಅಪಾರ ಪ್ರಮಾಣದ ಬೆಳೆಹಾನಿ ಅನುಭವಿಸುವಂತಾಗಿದೆ