ಕವಿತಾಳ | ಅಂತರ್ಜಲ ಕುಸಿತ: ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರ
ಮಂಜುನಾಥ ಎನ್ ಬಳ್ಳಾರಿ
Published : 17 ಮೇ 2025, 6:58 IST
Last Updated : 17 ಮೇ 2025, 6:58 IST
ಫಾಲೋ ಮಾಡಿ
Comments
ಕವಿತಾಳ ಸಮೀಪದ ಬೆಂಚಮರಡಿ ಗ್ರಾಮಕ್ಕೆ ನೀರು ಪೂರೈಸಲು ನಿರ್ಮಿಸುತ್ತಿರುವ ಸಂಪ್ ಕಾಮಗಾರಿ ಪ್ರಗತಿಯಲ್ಲಿರುವುದು
ಕವಿತಾಳ ಸಮೀಪದ ಅಮೀನಗಡ ಪಾಮನಕಲ್ಲೂರು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ನೀರು ಪೂರೈಸುವ ಇರಕಲ್ ಕೆರೆ
ವಿದ್ಯುತ್ ವ್ಯತ್ಯಯದಿಂದ ಯತಗಲ್ ಗ್ರಾಮದಲ್ಲಿ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಬೆಂಚಮರಡಿ ಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಂಪ್ ನಿರ್ಮಿಸಲಾಗುತ್ತಿದೆ ಕಾಮಾಗರಿ ಶೀಘ್ರ ಪೂರ್ಣಗೊಳಿಸಿ ನೀರು ಪೂರೈಸಲಾಗುವುದು