ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT
ADVERTISEMENT

ಪರಿಶಿಷ್ಟರ ಮಕ್ಕಳಿಗಿಲ್ಲ ಸರ್ಕಾರಿ ಸೌಲಭ್ಯ: ಅಂಗನವಾಡಿ ಕಾರ್ಯಕರ್ತೆ ನಿರಂತರ ಗೈರು

ಯಮನೇಶ ಗೌಡಗೇರಾ
Published : 17 ಅಕ್ಟೋಬರ್ 2025, 7:17 IST
Last Updated : 17 ಅಕ್ಟೋಬರ್ 2025, 7:17 IST
ಫಾಲೋ ಮಾಡಿ
Comments
ದೇವದುರ್ಗ ತಾಲ್ಲೂಕಿನ ಗಂಗಾ ನಾಯಕ ತಾಂಡ ಅಂಗನವಾಡಿ ಕೇಂದ್ರ ಮುಖ್ಯ ಗೇಟ್ ಮುಚ್ಚಿರುವುದು.
ದೇವದುರ್ಗ ತಾಲ್ಲೂಕಿನ ಗಂಗಾ ನಾಯಕ ತಾಂಡ ಅಂಗನವಾಡಿ ಕೇಂದ್ರ ಮುಖ್ಯ ಗೇಟ್ ಮುಚ್ಚಿರುವುದು.
ತಾಯಿ ಕಾರ್ಡ್‌ ಅರ್ಜಿ ಸಲ್ಲಿಸಲು ಕೇಂದ್ರಕ್ಕೆ ಹೋದರೆ ದೇವದುರ್ಗಕ್ಕೆ ಬನ್ನಿ ಎಂದು ಕರೆಯುತ್ತಾರೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸೌಲಭ್ಯ ಸಿಗುತ್ತಿಲ್ಲ
ರಮಾಬಾಯಿ ತಾಂಡ ನಿವಾಸಿ
ಕಾರ್ಯಕರ್ತೆ ಮತ್ತು ಸಹಾಯಕಿ ನಿರಂತರ ಗೈರಾಗಿದ್ದರಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗುತ್ತಿದೆ. ಇಲಾಖೆ ಜವಾಬ್ದಾರಿ ಮರೆತ ಇಬ್ಬರನ್ನೂ ವಜಾಗೊಳಿಸಬೇಕು
ಶಿವರಾಜ ನಾಯಕ ವಕೀಲ ಬಿ. ಗಣೇಕಲ್
ಕಾರ್ಯಕರ್ತೆ ಮತ್ತು ಸಹಾಯಕಿ ನಿರಂತರ ಗೈರಾದ ಬಗ್ಗೆ ಮಾಹಿತಿಯಿಲ್ಲ. ವರದಿ ಪಡೆದುಕೊಂಡು ಕರ್ತವ್ಯ ಲೋಪ ಎಸಗಿದ್ದರೆ ಕ್ರಮ ಜರುಗಿಸುವೆ
ಮಾದವನಂದ ಸಿಡಿಪಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT