ಬಂಗಾರಿ ಕ್ಯಾಂಪಿನ ಸಿದ್ದಾಶ್ರಮದ ಸದಾನಂದ ಶರಣರು, ಸುಕಾಲಪೇಟೆಯ ನಂಜುಂಡೇಶ್ವರ ಗುರುವಿನ ಮಠದ ಸಿದ್ರಾಮಯ್ಯ ಗುರುವಿನ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಕಾರ್ಯದರ್ಶಿ ಹನುಮೇಶ ಕುರಕುಂದಿ, ಗುತ್ತಿಗೆದಾರ ನರೇಂದ್ರ ಶ್ರೀಪುರಂಜಂಕ್ಷನ್, ಜೋಳದರಾಶಿ ಆಂಜನೇಯ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ರಮೇಶ ಯಾದವ, ಸದಸ್ಯರಾದ ಶ್ರೀನಿವಾಸ.ವೈ, ಲಿಂಗಪ್ಪ ಸುಕಾಲಪೇಟೆ, ದುರುಗಪ್ಪ ಮೇಸ್ತ್ರಿ, ಮಂಜು ಬಾದಾಮಿ, ಶಿವಕುಮಾರಗೌಡ, ವೆಂಕಟೇಶ ಮೇಸ್ತ್ರಿ, ಶಿವಪ್ಪ, ಮಲ್ಲಪ್ಪ ಯಾದವ, ಕಾಳಪ್ಪ ಮೇಸ್ತ್ರಿ, ಲಿಂಗಪ್ಪ ಹಂಚಿನಾಳ, ಆರ್.ಸಿ.ಪಾಟೀಲ ಹಾಗೂ ಸೋಮಶೇಖರ ಹಾಜರಿದ್ದರು.