ರಾಯಚೂರು ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ನಡೆದ ನಾಟಕೋತ್ಸವ ಕಾರ್ಯಕ್ರಮವನ್ನು ಮಾನ್ವಿ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಉದ್ಘಾಟಿಸಿದರು
ರಾಯಚೂರು ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ‘ಭಾರತ ಭಾಗ್ಯವಿಧಾತ ಕಥೆಯ ಹಿಲಿಯೋಥಿಸ್ ನಾಟಕ’ ಪ್ರದರ್ಶನ ನಡೆಯಿತು
ರಾಯಚೂರು ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಕಥನ ನಾಟಕದ ದೃಶ್ಯ

ರೈತರಿಗೆ ಅನ್ಯಾಯಗಳ ಬಗ್ಗೆ ಮಾಹಿತಿ ಇರಲಿಲ್ಲ ಈ ನಾಟಕ ನೋಡಿದ ನಂತರವಷ್ಟೆ ಇಷ್ಟೊಂದು ಅನ್ಯಾಯ ಸಹಿಸಿಕೊಳ್ಳುವ ಶಕ್ತಿ ರೈತರಲ್ಲಿದೆ ಎಂದು ಅರ್ಥವಾಯಿತು
ನಿರ್ಮಲಾ ಪಿಯುಸಿ ವಿದ್ಯಾರ್ಥಿನಿ