ಬುಧವಾರ, 10 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕವಿತಾಳ | ರಸ್ತೆ ದುರಸ್ತಿಗಿಲ್ಲ ಕಾಳಜಿ: ತಪ್ಪದ ಸಂಕಷ್ಟ

ಭಾರಿ ವಾಹನಗಳ ಸಂಚಾರದಿಂದ ಹದಗೆಟ್ಟ ರಸ್ತೆಗಳು
ಮಂಜುನಾಥ ಎನ್‌ ಬಳ್ಳಾರಿ
Published : 10 ಸೆಪ್ಟೆಂಬರ್ 2025, 7:05 IST
Last Updated : 10 ಸೆಪ್ಟೆಂಬರ್ 2025, 7:05 IST
ಫಾಲೋ ಮಾಡಿ
Comments
ಕವಿತಾಳದಿಂದ ಮಸ್ಕಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹಾಳಾಗಿರುವುದು
ಕವಿತಾಳದಿಂದ ಮಸ್ಕಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹಾಳಾಗಿರುವುದು
ಕವಿತಾಳ ಸಮೀಪ ನಿರ್ಮಿಸುವ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸಾಮಗ್ರಿ ಸಾಗಿಸುವ ಲಾರಿ ಸಂಚಾರದಿಂದ ದೂಳು ಹರಡಿರುವುದು
ಕವಿತಾಳ ಸಮೀಪ ನಿರ್ಮಿಸುವ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸಾಮಗ್ರಿ ಸಾಗಿಸುವ ಲಾರಿ ಸಂಚಾರದಿಂದ ದೂಳು ಹರಡಿರುವುದು
ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಿರ್ಮಿಸಿದ ಸರ್ವೀಸ್‌ ರಸ್ತೆಗಳು ಅಧಿಕ ಭಾರ ಸಾಗಿಸುವ ಲಾರಿಗಳ ಸಂಚಾರದಿಂದ ಹಾಳಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ತುರ್ತು ಗಮನಹರಿಸಬೇಕು
ಬಲವಂತರಾಯ ವಟಗಲ್‌ ಕಾಂಗ್ರೆಸ್‌ ಮುಖಂಡ
ಹೆದ್ದಾರಿ ನಿರ್ಮಾಣ ಗುತ್ತಿಗೆ ಪಡೆದ ಹಾಗೂ ಸಾಮಗ್ರಿ ಪೂರೈಸುವ ಕಂಪನಿಗಳವರು ಪರಸ್ಪರ ಆರೋಪಿಸುವ ಮೂಲಕ ಸರ್ವೀಸ್‌ ರಸ್ತೆ ದುರಸ್ತಿ ಮಾಡದೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ
ಲಕ್ಷ್ಮಣ ಚೌಡ್ಲಿ ಪಾಮನಕಲ್ಲೂರು ಕರವೇ ಮುಖಂಡ
ಈ ಬಗ್ಗೆ ದೂರುಗಳು ಬಂದಿವೆ. ಗುತ್ತಿಗೆ ಪಡೆದ ಕಂಪನಿ ಮತ್ತು ಪ್ರಾಧಿಕಾರದ ಅಧಿಕಾರಿಗಳಿಗೆ ರಸ್ತೆ ದುರಸ್ತಿಗೆ ಈಗಾಗಲೇ ಸೂಚಿಸಲಾಗಿದೆ
ವೀರಭದ್ರಗೌಡ ಸಹಾಯಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT