ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಕವಿತಾಳ | ಕಾಮಗಾರಿ ನಡೆಯುವಾಗಲೇ ಕಿತ್ತು ಬರುತ್ತಿರುವ ಡಾಂಬರ್: ಸ್ಥಳೀಯರ ಆಕ್ರೋಶ

Published : 20 ಅಕ್ಟೋಬರ್ 2025, 5:47 IST
Last Updated : 20 ಅಕ್ಟೋಬರ್ 2025, 5:47 IST
ಫಾಲೋ ಮಾಡಿ
Comments
ಕವಿತಾಳ ಸಮೀಪದ ಕಡ್ಡೋಣಿ ಕ್ರಾಸ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು
ಕವಿತಾಳ ಸಮೀಪದ ಕಡ್ಡೋಣಿ ಕ್ರಾಸ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು
ಕವಿತಾಳ ಸಮೀಪದ ಕಡ್ಡೋಣಿ ಕ್ರಾಸ್ ರಸ್ತೆ ದುರಸ್ತಿ ಕಾಮಗಾರಿ ಕಳಪೆಯಾಗಿರುವುದು.
ಕವಿತಾಳ ಸಮೀಪದ ಕಡ್ಡೋಣಿ ಕ್ರಾಸ್ ರಸ್ತೆ ದುರಸ್ತಿ ಕಾಮಗಾರಿ ಕಳಪೆಯಾಗಿರುವುದು.
ದಶಕಗಳಿಂದ ಹದಗೆಟ್ಟ ರಸ್ತೆಯಲ್ಲಿಯೇ ಓಡಾಡುತ್ತಿದ್ದೇವೆ. ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾದರೆ ಮತ್ತೆ ಸಂಕಷ್ಟ ಎದುರಿಸುವಂತಾಗುತ್ತದೆ 
ಗುರುಪಾದಪ್ಪ ದಳಪತಿ ಕಡ್ಡೋಣಿ ಗ್ರಾಮಸ್ಥ 
ಅಂದಾಜು ಪಟ್ಟಿಯಂತೆ ಕಾಮಗಾರಿ ನಿರ್ವಹಿಸಲಾಗಿದೆ ಈ ಬಗ್ಗೆ ಸೂಕ್ತ ದಾಖಲೆಗಳಿವೆ. ಸ್ಥಳೀಯರ ಆರೋಪದಲ್ಲಿ ಹುರುಳಿಲ್ಲ 
ಹನುಮಂತಪ್ಪ ಎಇಇ ರಾಯಚೂರು ಭೂಸೇನಾ ನಿಗಮ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT