ಬುಧವಾರ, 6 ಆಗಸ್ಟ್ 2025
×
ADVERTISEMENT
ADVERTISEMENT

ಕವಿತಾಳ: ಅರಣ್ಯ ಇಲಾಖೆಯಿಂದ ಜಮೀನು ಅತಿಕ್ರಮಣ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಮುಂದಾದ ರೈತರು
ಮಂಜುನಾಥ ಎನ್‌.ಬಳ್ಳಾರಿ
Published : 6 ಆಗಸ್ಟ್ 2025, 6:46 IST
Last Updated : 6 ಆಗಸ್ಟ್ 2025, 6:46 IST
ಫಾಲೋ ಮಾಡಿ
Comments
ಕವಿತಾಳ ಸಮೀಪದ ಕಾಚಾಪುರದ ಜಮೀನುಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿ ತೋಡಿರುವುದನ್ನು ರೈತರು ಖಂಡಿಸಿದರು
ಕವಿತಾಳ ಸಮೀಪದ ಕಾಚಾಪುರದ ಜಮೀನುಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿ ತೋಡಿರುವುದನ್ನು ರೈತರು ಖಂಡಿಸಿದರು
ಈ ಬಗ್ಗೆ ಶಾಸಕರು ತಹಶೀಲ್ದಾರರು ಪೊಲೀಸ್‌ ಠಾಣೆಗೆ ಲಿಖಿತ ಮಾಹಿತಿ ನೀಡಿದ್ದು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಸಿಕ್ಕರೆ ದೂರು ಸಲ್ಲಿಸಲಾಗುವುದು
ಯಮನೂರು ನಾಯಕ ಯತಗಲ್ ರೈತ ಮುಖಂಡ
ತಾತ ಮುತ್ತಾತಂದಿರ ಕಾಲದಿಂದ ಉಳುಮೆ ಮಾಡುತ್ತಿದ್ದ ಜಮೀನು ಅರಣ್ಯ ಇಲಾಖೆಗೆ ಬಿಡಬೇಕು. ಗುಡ್ಡದ ಮೇಲೆ ಬರಡು ನೆಲದಲ್ಲಿ ಉಳುಮೆ ಮಾಡಿಕೊಳ್ಳಲಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ
ಈರಣ್ಣ ನಾಯಕ ರೈತ ಮುಖಂಡ
ಇಲಾಖೆಗೆ ಸೇರಿದ ಜಾಗದಲ್ಲಿ ಸಸಿ ನೆಡಲು ಗುಂಡಿ ತೋಡಲಾಗಿದೆ. ರೈತರ ಜಮೀನು ಅತಿಕ್ರಮಣ ಮಾಡಿಲ್ಲ. ರೈತರು ಸರ್ವೇ ಮಾಡಿಸಿಕೊಂಡು ತಮ್ಮ ಜಮೀನು ಹದ್ದುಬಸ್ತು ಮಾಡಿಕೊಳ್ಳಬಹುದು
ನೀಲಕಂಠ ಉಪ ವಲಯ ಅರಣ್ಯಾಧಿಕಾರಿ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT