ಸಿರವಾರ ತಾಲ್ಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆಗಾಗ ನಟಿ ಪ್ರೇಮಾ ಕುಟುಂಬ ಭೇಟಿ ನೀಡುತ್ತಾರೆ
ಸಿರವಾರ ತಾಲ್ಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಯಚೂರಿಗೆ ಬಂದಾಗಲೆಲ್ಲ ಭೇಟಿ ನೀಡುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಸಿರವಾರ ತಾಲ್ಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ವರ್ಷಕ್ಕೊಮ್ಮೆ ಭೇಟಿ ನೀಡುವ ನಟ ರಾಜ್ಯಸಭಾ ಸದಸ್ಯ ಜಗ್ಗೇಶ

ಮಹಾಲಕ್ಷ್ಮಿ ದೇವಸ್ಥಾನ ಐತಿಹಾಸಿಕವಾಗಿದೆ. ನನ್ನ ಕಷ್ಟ ಪರಿಹರಿಸು ಮಾತೆ ಎಂದು ಬಂದಂತಹ ಭಕ್ತರಿಗೆ ನಿರಾಶೆ ಆಗದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ
ನಾಗರಾಜ ಗುನ್ನಾಳ್ ವಿಎಸ್ಎಸ್ಎನ್ ಸದಸ್ಯ ಕಲ್ಲೂರು