ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಕುಮಾರ ಮಿಟ್ಟಿಮನಿ, ಮುಖಂಡರಾದ ಬಸವರಾಜ ವಕೀಲ, ವೆಂಕಟೇಶ, ಹುಚ್ಚಪ್ಪ ಸೈದಾಪುರ, ಯಲ್ಲಪ್ಪ, ಯಮನಪ್ಪ, ಬಸವರಾಜ, ಶಂಕರಪ್ಪ, ಸೂಗಪ್ಪ, ನಾಗರಾಜ, ಸತೀಶ, ಹನುಮೇಶ, ಪಂಪಣ್ಣ, ಪರಸಪ್ಪ, ದೊಡ್ಡ ಹುಚ್ಚಪ್ಪ, ದೇವರಾಜ ಮತ್ತಿತರರು ಇದ್ದರು.