ಪಕ್ಷದ ಬಳ್ಳಾರಿ ವಿಭಾಗದ ಪ್ರಭಾರಿ ಚಂದ್ರಶೇಖರ ಹಲಗೇರಿ, ಬಸವಂತರಾಯ ಕುರಿ, ಅಮರೇಗೌಡ ವಿರುಪಾಪುರ, ಡಾ. ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಶೇಖರಪ್ಪ ಮೇಟಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಂದ್ರಕಲಾ ದೇಶಮುಖ, ಮಲ್ಲಪ್ಪ ಅಂಕುಶದೊಡ್ಡಿ, ರವಿ ಜಲ್ದಾರ್, ಸಂತೋಷ ರಾಜಗುರು, ಪಕ್ಷದ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ರಮೇಶ ಉದ್ಬಾಳ, ಚಂದ್ರಕಾಂತ ಗೊಗೇಬಾಳ, ಯಲ್ಲೋಜಿರಾವ್ ಕೊರೆಕಾರ, ಜೆಡಿಎಸ್ ಮುಖಂಡ ಲಿಂಗರಾಜ ಪಾಟೀಲ ಹಾಗೂ ಮಲ್ಲಿಕಾರ್ಜುನ ಭಾವಿಕಟ್ಟಿ ಹಾಜರಿದ್ದರು.