ರಾಯಚೂರು ಜಿಲ್ಲೆಯ ಮುದಗಲ್ ಕೋಟೆ
ಮುದಗಲ್ ಕೋಟೆ ಕಾವಲು ಮಂಟಪಕ್ಕೆ ಲಾರಿ ಡಿಕ್ಕಿ ಹೊಡೆದ ಕಾರಣ ಕಂಬ ವಾಲಿದ್ದು ಕಟ್ಟಡಕ್ಕೆ ಹಾನಿಯಾಗಿದೆ
ಮುದಗಲ್ ಕೋಟೆಯ ದ್ವಾರ ಮಂಟಪದಲ್ಲಿ ಮೇಕೆಗಳನ್ನು ಕಟ್ಟಲಾಗಿದೆ
ಮುದಗಲ್ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಚಾರ್ಮಿನಾರ್ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ವಿರೂಪಕೊಂಡಿದೆ
ಮುದಗಲ್ ಕೋಟೆಯೊಳಗೆ ಇರುವ ವಿಜಯನಗರ ಅರಸರ ಕಾಲದ ಮೊಗಸಾಲೆಯಲ್ಲಿನ ಶಿಲಾಸ್ತಂಭದ ಮೇಲಿರುವ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ