ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಆಕ್ರಮಣಕ್ಕೆ ನಲುಗದ ಮುದಗಲ್ ಕೋಟೆ ‘ಅತಿಕ್ರಮಣ’ಕ್ಕೆ ನಲುಗಿತು

ಜಿಲ್ಲಾಡಳಿತದ ನಿರ್ಲಕ್ಷ್ಯ: ರಾಜಧಾನಿಯ ಕುರುಹು ಮಣ್ಣುಪಾಲು, ಕುರಿ–ಮೇಕೆ ಕಟ್ಟುವ ಸ್ಥಳವಾಗಿ ಮಾರ್ಪಟ್ಟ ಪ್ರವೇಶ ದ್ವಾರಗಳು
Published : 12 ಆಗಸ್ಟ್ 2024, 7:12 IST
Last Updated : 12 ಆಗಸ್ಟ್ 2024, 7:12 IST
ಫಾಲೋ ಮಾಡಿ
Comments
ರಾಯಚೂರು ಜಿಲ್ಲೆಯ ಮುದಗಲ್‌ ಕೋಟೆ
ರಾಯಚೂರು ಜಿಲ್ಲೆಯ ಮುದಗಲ್‌ ಕೋಟೆ
ಮುದಗಲ್‌ ಕೋಟೆ ಕಾವಲು ಮಂಟಪಕ್ಕೆ ಲಾರಿ ಡಿಕ್ಕಿ ಹೊಡೆದ ಕಾರಣ ಕಂಬ ವಾಲಿದ್ದು ಕಟ್ಟಡಕ್ಕೆ ಹಾನಿಯಾಗಿದೆ
ಮುದಗಲ್‌ ಕೋಟೆ ಕಾವಲು ಮಂಟಪಕ್ಕೆ ಲಾರಿ ಡಿಕ್ಕಿ ಹೊಡೆದ ಕಾರಣ ಕಂಬ ವಾಲಿದ್ದು ಕಟ್ಟಡಕ್ಕೆ ಹಾನಿಯಾಗಿದೆ
ಮುದಗಲ್‌ ಕೋಟೆಯ ದ್ವಾರ ಮಂಟಪದಲ್ಲಿ ಮೇಕೆಗಳನ್ನು ಕಟ್ಟಲಾಗಿದೆ
ಮುದಗಲ್‌ ಕೋಟೆಯ ದ್ವಾರ ಮಂಟಪದಲ್ಲಿ ಮೇಕೆಗಳನ್ನು ಕಟ್ಟಲಾಗಿದೆ
ಮುದಗಲ್‌ ಕೋಟೆ
ಮುದಗಲ್‌ ಕೋಟೆ
ಮುದಗಲ್‌ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಚಾರ್‌ಮಿನಾರ್ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ವಿರೂಪಕೊಂಡಿದೆ
ಮುದಗಲ್‌ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಚಾರ್‌ಮಿನಾರ್ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ವಿರೂಪಕೊಂಡಿದೆ
ಮುದಗಲ್‌ ಕೋಟೆಯೊಳಗೆ ಇರುವ ವಿಜಯನಗರ ಅರಸರ ಕಾಲದ ಮೊಗಸಾಲೆಯಲ್ಲಿನ ಶಿಲಾಸ್ತಂಭದ ಮೇಲಿರುವ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ
ಮುದಗಲ್‌ ಕೋಟೆಯೊಳಗೆ ಇರುವ ವಿಜಯನಗರ ಅರಸರ ಕಾಲದ ಮೊಗಸಾಲೆಯಲ್ಲಿನ ಶಿಲಾಸ್ತಂಭದ ಮೇಲಿರುವ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT