<p><strong>ರಾಯಚೂರು</strong>: ಮೂರು ದಿನಗಳ ನಂತರ ಸೋಮವಾರ ಲಾಕ್ಡೌನ್ ಸಡಿಲಿಕೆ ಮಾಡಿದ್ದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ಮಾಡಲಾಗಿದೆ. ಇದೇ ವೇಳೆ ಮದ್ಯದಂಗಡಿಗಳಿಗೂ ಅವಕಾಶ ನೀಡಿದ್ದುಖರೀದಿಗಾಗಿ ಮದ್ಯಪ್ರಿಯರು ಸರದಿ ನಿಂತಿದ್ದಾರೆ.</p>.<p>ರಾಯಚೂರು ನಗರದ ಗಂಜ್ ಸರ್ಕಲ್, ಸ್ಟೇಷನ್ ಸರ್ಕಲ್ ಹಾಗೂ ಗೋಶಾಲಾ ರಸ್ತೆಯಲ್ಲಿರುವ ಎಂಎಸ್ಪಿಎಲ್ ಎದುರು ಅತಿಹೆಚ್ಚಿನ ಸಂಖ್ಯೆಯಲ್ಲಿ ಮದ್ಯಪ್ರಿಯರು ನಿಂತಿದ್ದಾರೆ. ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯುವ ಮೊದಲೇ ಸರದಿ ಆರಂಭವಾಗಿತ್ತು.</p>.<p>ಎಂಆರ್ಪಿ ದರದಲ್ಲಿ ಮದ್ಯ ಮಾರಾಟಮಾಡುವ ಸಿಎಲ್-2 ಅಂಗಡಿಗಳಿಗೂ ಪಾರ್ಸಲ್ ನೀಡುವುದಕ್ಕೆ ಅವಕಾಶ ನೀಡಲಾಗಿದೆ. ಅಲ್ಲಿಯೂ ಜನರು ಸರದಿ ನಿಂತು ಖರೀದಿಸುತ್ತಿದ್ದಾರೆ.</p>.<p><a href="https://www.prajavani.net/district/mysore/sa-ra-mahesh-makes-allegations-against-mysore-district-administration-and-rohini-sindhuri-834838.html" itemprop="url">ಕೊರೊನಾ ಸಾವಿನ ಸಂಖ್ಯೆ ಮುಚ್ಚಿಟ್ಟ ಮೈಸೂರು ಜಿಲ್ಲಾಡಳಿತ: ಸಾ. ರಾ. ಮಹೇಶ್ ಆರೋಪ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಮೂರು ದಿನಗಳ ನಂತರ ಸೋಮವಾರ ಲಾಕ್ಡೌನ್ ಸಡಿಲಿಕೆ ಮಾಡಿದ್ದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ಮಾಡಲಾಗಿದೆ. ಇದೇ ವೇಳೆ ಮದ್ಯದಂಗಡಿಗಳಿಗೂ ಅವಕಾಶ ನೀಡಿದ್ದುಖರೀದಿಗಾಗಿ ಮದ್ಯಪ್ರಿಯರು ಸರದಿ ನಿಂತಿದ್ದಾರೆ.</p>.<p>ರಾಯಚೂರು ನಗರದ ಗಂಜ್ ಸರ್ಕಲ್, ಸ್ಟೇಷನ್ ಸರ್ಕಲ್ ಹಾಗೂ ಗೋಶಾಲಾ ರಸ್ತೆಯಲ್ಲಿರುವ ಎಂಎಸ್ಪಿಎಲ್ ಎದುರು ಅತಿಹೆಚ್ಚಿನ ಸಂಖ್ಯೆಯಲ್ಲಿ ಮದ್ಯಪ್ರಿಯರು ನಿಂತಿದ್ದಾರೆ. ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯುವ ಮೊದಲೇ ಸರದಿ ಆರಂಭವಾಗಿತ್ತು.</p>.<p>ಎಂಆರ್ಪಿ ದರದಲ್ಲಿ ಮದ್ಯ ಮಾರಾಟಮಾಡುವ ಸಿಎಲ್-2 ಅಂಗಡಿಗಳಿಗೂ ಪಾರ್ಸಲ್ ನೀಡುವುದಕ್ಕೆ ಅವಕಾಶ ನೀಡಲಾಗಿದೆ. ಅಲ್ಲಿಯೂ ಜನರು ಸರದಿ ನಿಂತು ಖರೀದಿಸುತ್ತಿದ್ದಾರೆ.</p>.<p><a href="https://www.prajavani.net/district/mysore/sa-ra-mahesh-makes-allegations-against-mysore-district-administration-and-rohini-sindhuri-834838.html" itemprop="url">ಕೊರೊನಾ ಸಾವಿನ ಸಂಖ್ಯೆ ಮುಚ್ಚಿಟ್ಟ ಮೈಸೂರು ಜಿಲ್ಲಾಡಳಿತ: ಸಾ. ರಾ. ಮಹೇಶ್ ಆರೋಪ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>