ರಸ್ತೆ ನಿರ್ಮಾಣ, ನೆರೆ ಪರಿಹಾರ ವಿಳಂಬ, ನಿರುದ್ಯೋಗ, ಮಹಾನಗರಗಳಿಗೆ ಗೂಳೆ ಹೋಗುವುದು, ತಂಬಾಕು ನಿಷೇಧ, ಕನ್ನಡ ಭಾಷೆ ಬಳಕೆ, ಮಹಿಳೆಯರ ಮೇಲಿನ ಅತ್ಯಾಚಾರಗಳು, ನೀರಾವರಿ ಸಮಸ್ಯೆ, ರೈತರಿಗೆ ಬೆಳೆ ಪರಿಹಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕುರಿತು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಚರ್ಚೆಗಳು ನಡೆದವು.