ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಉದ್ಯಮಿ ರಾಜೇಶ್ ಹಿರೇಮಠ ಪಾದಯಾತ್ರೆಗೆ ಬೆಂಬಲಿಸಿದ್ದರು. ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಸಹಕಾರ್ಯದರ್ಶಿ ಮಹೇಶ ಹೊಸೂರು, ಸದಸ್ಯ ಚಂದ್ರಕಾಂತ ತಳವಾರ, ದಯಾನಂದ, ತಿಮ್ಮಯ್ಯ ಫುರ್ಲೆ, ಜಿಲ್ಲಾ ಸಂಚಾಲಕ ಶಂಕರ ದೇವರು ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ದುರುಗಪ್ಪ ಗುಡದೂರು, ಪಾದಯಾತ್ರೆ ಸಮಿತಿ ಸದಸ್ಯ ಮೋಹನ್ ರಾಮಕೃಷ್ಣ, ಫಕೀರಗೌಡ, ಪರಪ್ಪ, ಶಂಭುಲಿಂಗ ಚೆಲ್ಲ, ವೀರೇಶ ಸಾಸಲಮರಿ, ಬಸವರಾಜ ಜಾಡರ, ಪ್ರೌಢಶಾಲಾ ಸಂಘದ ಅಧ್ಯಕ್ಷ ಮಲ್ಲಪ್ಪ ಕೆ., ಜಿಪಿಟಿ ಸಂಘದ ಅಧ್ಯಕ್ಷ ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರೇಶ ಸಾಸಲಮರಿ, ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಹುಸೇನಪ್ಪ ಗೊರೇಬಾಳ, ಸರ್ಕಾರಿ ಉಪನ್ಯಾಸಕರ ಸಂಘದ ಅಧ್ಯಕ್ಷ ವಿರೂಪನಗೌಡ, ಎನ್ಪಿಎಸ್ ನೌಕರರ ಸಂಘದ ಗೌರವಾಧ್ಯಕ್ಷ ಡಾ.ನಾಗರಾಜ ಕಾಟ್ವಾ, ಸದಸ್ಯರಾದ ರಾಜೇಂದ್ರಕುಮಾರ, ಅಮರಯ್ಯ ಪಿಡಿಒ ಬಸವರಾಜ ಎನ್, ತಾ.ಪಂ. ಎಡಿ ಅಮರಗುಂಡಪ್ಪ ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ಕಂದಾಯ ಇಲಾಖೆ, ಆರೋಗ್ಯ ಇಲಾಖೆಯ, ಜೆಸ್ಕಾಂ ಇಲಾಖೆ, ಅನುದಾನಿತ ಶಾಲಾ, ತಾ.ಪಂ. ನೌಕರರು, ಉರ್ದು ಶಿಕ್ಷಕರು, ಮಸ್ಕಿ ತಾಲ್ಲೂಕು ನೌಕರರು ಸೇರಿದಂತೆ ವಿವಿಧ ಇಲಾಖೆ ಸುಮಾರು 600 ಜನ ಸರ್ಕಾರಿ ನೌಕರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.