ಗುರುವಾರ, 5 ಫೆಬ್ರುವರಿ 2026
×
ADVERTISEMENT
ADVERTISEMENT

ನಾಡಿನ ವೈಭವ, ಇತಿಹಾಸ ಯುವಪೀಳಿಗೆಗೆ ಪರಿಚಯಿಸಲು ಉತ್ಸವಗಳು ಪೂರಕ: ಸಚಿವ ಪಾಟೀಲ

Published : 5 ಫೆಬ್ರುವರಿ 2026, 16:16 IST
Last Updated : 5 ಫೆಬ್ರುವರಿ 2026, 16:16 IST
ಫಾಲೋ ಮಾಡಿ
Comments
ಎಚ್ ಟಿಸಿ ತಂಡದ ಕಲಾವಿದರು ಜಯಗಣೇಶ ಹಾಡಿಗೆ ಅದ್ಬುತ ನೃತ್ಯ  ಪ್ರದರ್ಶಿಸಿದರು,  ವಿಜೆ ಗ್ರುಪ್ ಹಾಗೂ ಸವಾರಿ ತಂಡದವರು ಆಕರ್ಷಕ  ನ್ರತ್ತ ಪ್ರದರ್ಶಿಸಿದರು. ಯಾರ ಕಣ್ಣು ಹೋರಿ ಮ್ಯಾಗೆ. ಯಾರ ಕಣ್ಣು ಕುರಿ ಮ್ಯಾಗೆ...ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಎಚ್ ಟಿಸಿ ತಂಡದ ಕಲಾವಿದರು ಜಯಗಣೇಶ ಹಾಡಿಗೆ ಅದ್ಬುತ ನೃತ್ಯ ಪ್ರದರ್ಶಿಸಿದರು, ವಿಜೆ ಗ್ರುಪ್ ಹಾಗೂ ಸವಾರಿ ತಂಡದವರು ಆಕರ್ಷಕ ನ್ರತ್ತ ಪ್ರದರ್ಶಿಸಿದರು. ಯಾರ ಕಣ್ಣು ಹೋರಿ ಮ್ಯಾಗೆ. ಯಾರ ಕಣ್ಣು ಕುರಿ ಮ್ಯಾಗೆ...ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT