ಪುರಸಭೆಯ ಮುಖ್ಯಾಧಿಕಾರಿ ಜಗದೀಶ ಭಂಡಾರಿ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಎಇಇ ಎ.ಎಚ್.ಚೌಹಾಣ, ರಾಜಾ ರಾಮಚಂದ್ರನಾಯಕ, ಪುರಸಭೆಯ ಸದಸ್ಯರಾದ ಶರಣಪ್ಪ ಮೇದಾ ಹಾಗೂ ಇಬ್ರಾಹಿಂ ಬಾಷಾ, ಶಿವರಾಜ ನಾಯಕ, ಹನುಮಂತ ಭೋವಿ, ಖಲೀಲ್ ಖುರೇಷಿ, ಬಸವರಾಜ ಶೆಟ್ಟಿ, ಮರೇಗೌಡ ಬುದ್ದಿನ್ನಿ, ಗೋಪಾಲನಾಯಕ ಹರವಿ ಹಾಗೂ ಹಂಪನಗೌಡ ನೀರಮಾನ್ವಿ ಇದ್ದರು.