ಪಿಎಸ್ಐ ಗೀತಾಂಜಲಿ ಶಿಂಧೆ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸೂರಿ ದುರುಗಣ್ಣ ನಾಯಕ, ಅಜಿತ್ ಕುಮಾರ ಹೊನ್ನಟಗಿ, ಈರಣ್ಣನಾಯಕ, ಗಣದಿನ್ನಿ, ವೆಂಕಟೇಶ ದೊರೆ, ಅಮರೇಶ ನಾಯಕ, ಯಲ್ಲಗೌಡ ಗಣದಿನ್ನಿ, ಚನ್ನಬಸವ ಗಡ್ಲ, ಅಯ್ಯಪ್ಪ ದೊರೆ ಹೀರಾ, ರಾಜಗೋಪಾಲ್ ನಾಯಕ, ರಂಗನಾಥ ನಾಯಕ, ಉಮಾಶಂಕರ ಬಲ್ಲಟಗಿ, ದುರುಗಪ್ಪ ಕಲಂಗೇರಾ, ಹನುಮೇಶ ಶಾಖಾಪುರ, ಮುಕ್ಕಣ್ಣ ಬಲ್ಲಟಗಿ, ಸೂರಿ ಅಮರೇಶ ನಾಯಕ, ಶಿವಪ್ಪ ನಾಯಕ ಕಲ್ಲೂರು, ಶಿವರಾಜ ನಾಯಕ ಮಾಚನೂರು, ಶಿವು ನಾಯಕ, ತಿಮ್ಮಾರೆಡ್ಡಿ ಮಾಚನೂರು, ಅಮರೇಶ ಅತ್ತನೂರು ಈ ಸಂದರ್ಭದಲ್ಲಿ ಇದ್ದರು.