‘ಮುಂಗಾರು ಹಂಗಾಮಿನಲ್ಲಿ ಮಳೆ ಗಾಳಿಗೆ ಭತ್ತ ಹಾನಿ ಸಂಭವಿಸಿತ್ತು. ಹಿಂಗಾರು ಹಂಗಾಮಿಗೆ ನೀರಿನ ಕೊರತೆ ಉಂಟಾಗಿತ್ತು ಈಗ ಬಂದ ಬೆಳೆಯನ್ನು ಹೇಗಾದರೂ ಮಾಡಿ ಕಟಾವು ಮುಗಿಸಿ ಮಾರುಕಟ್ಟೆಗೆ ಸಾಗಿಸಲು ತಯಾರಿ ನಡೆಸುತ್ತಿದ್ದರೆ ಧುತ್ತೆಂದು ಅಕಾಲಿಕವಾಗಿ ಬಿರುಗಾಳಿ ಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ. ಇದರಿಂದ ಅಪಾರ ಹಾನಿ ಸಂಭವಿಸಿದೆ
ಶಂಕ್ರಪ್ಪ ಅಡ್ಡಿ ಜಂಗಮರ ಹಟ್ಟಿ ಶರಣಪ್ಪ ಜವಳಗೇರಾ ರೈತರು
- ಬೆಳೆ ಹಾನಿ ಕುರಿತು ಈಗಾಗಲೇ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯಿಂದ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ