ಸಿಪಿಐಎಂಎಲ್ ರೆಡ್ಸ್ಟಾರ್ನ ರಾಜ್ಯ ಮುಖಂಡ ಎಂ.ಗಂಗಾಧರ, ದಲಿತ ವಿದ್ಯಾರ್ಥಿ ಪರಿಷತ್ತಿನ ವಿರುಪಣ್ಣ ರಾಮತ್ನಾಳ, ಬಂಡೆ ಗುರು ಮಾನ್ವಿ, ಪ್ರಶಾಂತ ಮಾನ್ವಿ, ಶಿವರಾಜ.ಕೆ, ಸುರೇಶ ಜಾಲವಾಡಗಿ, ಲಿಂಗರಾಜ ಮಲ್ಲಾಪುರ, ಭೂಹೀನರಾದ ಮಾಬುಸಾಬ್ ಬೆಳ್ಳಟ್ಟಿ, ಎಚ್.ಆರ್.ಹೊಸಮನಿ, ಮುದಿಯಪ್ಪ, ರುಕ್ಮಿಣಿ, ಅಂಬಮ್ಮ ಬಸಾಪುರ, ಹನುಮಂತಪ್ಪ, ಹಂಪಮ್ಮ, ತುಳಸಮ್ಮ, ಪರಶುರಾಮ, ಲಕ್ಷ್ಮಿ, ಬೀಬಿ ಫಾತೀಮಾ, ಮಾನಪ್ಪ, ರೇಣುಕಮ್ಮ, ಧರಗಯ್ಯ ಹಾಗೂ ದೇವಮ್ಮ ಹಾಜರಿದ್ದರು.