ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ ಕರಡಕಲ್ಲ ವಿವಿಧ ಕೋರ್ಟ್ಗಳ ನ್ಯಾಯಾಧೀಶರಾದ ಬಿ.ಬಿ ಜಕಾತಿ, ಚಂದ್ರಶೇಖರ ದಿಡ್ಡಿ, ದೇಶಮುಖ ಶಿವಕುಮಾರ, ಶ್ವೇತಾಸಿಂಗ್, ಹತ್ತಿಕಾಳ ಪ್ರಭು ಸಿದ್ಧಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜ್ಯೋತಿಪ್ರಕಾಶ, ಕಿರಿಯ ಎಂಜಿನಿಯರ್ ಲಕ್ಷ್ಮಿಕಾಂತ ಗುಂಟಿ, ಗುತ್ತಿಗೆದಾರ ರಾಜು ಇದ್ದರು.