ತಾಲ್ಲೂಕಿನ ಗುರ್ಜಾಪುರ ಬ್ಯಾರೇಜ್ಗೆ ಸೋಮವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
'ರಾಯಚೂರು ಜಿಲ್ಲಾಧಿಕಾರಿಗೆ 8 ಲಕ್ಷ ಕ್ಯುಸೆಕ್ ನೀರು ಹರಿಸುವ ಬಗ್ಗೆ ಮಾಹಿತಿ ಬಂದಿದ್ದರಿಂದ ಅವರು ಪೂರ್ವತಯಾರಿ ಮಾಡಿಕೊಂಡಿದ್ದರು. ಭೀಮಾ ನದಿಯಿಂದ ಸುಮಾರು 3.5 ಲಕ್ಷ ಕ್ಯುಸೆಕ್ ಮಾತ್ರ ನೀರು ರಾಯಚೂರಿಗೆ ತಲುಪಿದೆ' ಎಂದರು.