ಚನ್ನಪಟ್ಟಣ 19, ಕನಕಪುರ 18, ಮಾಗಡಿ 12 ಮತ್ತು ರಾಮನಗರ 45 ಪ್ರಕರಣಗಳು ಇದರಲ್ಲಿ ಸೇರಿವೆ. ಇದರಿಂದಾಗಿ ಸೋಂಕಿತರ ಒಟ್ಟು ಸಂಖ್ಯೆಯು 4128ಕ್ಕೆ ಏರಿದೆ. ಚನ್ನಪಟ್ಟಣ 985, ಕನಕಪುರ 844, ಮಾಗಡಿ 622 ಮತ್ತು ರಾಮನಗರ 1677 ಪ್ರಕರಣಗಳು ಇದರಲ್ಲಿ ಸೇರಿವೆ. ಮಾಗಡಿ ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 52 ಮಂದಿ ನಿಧನರಾಗಿದ್ದಾರೆ.