ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಟಿ. ಪ್ರದೀಪ್, ಮುಖಂಡರಾದ ಕೆ.ಕೃಷ್ಣಮೂರ್ತಿ, ತಾ.ಪಂ. ಸದಸ್ಯರಾದ ನರಸಿಂಹಮೂರ್ತಿ, ದಿವ್ಯಾ ರಾಣಿ ಚಂದ್ರಶೇಖರ್, ಕುದೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ಪಿಡಿಒ ಬಿ.ಎನ್.ಲೋಕೇಶ್ , ಕಾರ್ಯದರ್ಶಿ ವೆಂಕಟೇಶ್, ಆಡಳಿತಾಧಿಕಾರಿ ಎನ್.ಜಿ.ನಾಗರಾಜು, ಪುರುಷೋತ್ತಮ್ ಇದ್ದರು.