ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಕುಮಾರ್, ನಗರಸಭೆ ಸದಸ್ಯ ಸತೀಶ್ ಬಾಬು, ಟ್ರಸ್ಟ್ ಅಧ್ಯಕ್ಷೆ ಶಾಂತಮ್ಮ ವೆಂಕಟಾಚಲಯ್ಯ, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ದಲಿತ ಮುಖಂಡರಾದ ವೆಂಕಟೇಶ್, ಅಕ್ಕೂರು ಶೇಖರ್, ರೇಣುಕಮ್ಮ, ಹೇಮಾ ಶಿವರಾಜು, ಇತರರು ಹಾಜರಿದ್ದರು. ಜಾನಪದ ಗೀತ ಗಾಯನ ಹಾಗೂ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.