ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರದ ತೀರ್ಥ ಬಟ್ಟಲು ಅರ್ಪಣೆ

Last Updated 19 ಡಿಸೆಂಬರ್ 2019, 14:28 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇಗುಲಕ್ಕೆ ದಾನಿ ರಾಜಲಕ್ಷ್ಮಿ ಶ್ರೀರಂಗಾಚಾರ್‌ ಬಂಗಾರದ ತೀರ್ಥದ ಬಟ್ಟಲು ಅರ್ಪಿಸಿದರು. 2.50ಕೆ.ಜಿ.ತೂಕದ ಚಿನ್ನದಿಂದ ತಯಾರಿಸಿರುವ ತೀರ್ಥದ ಬಟ್ಟಲು ಇದಾಗಿದೆ. ಈ ಸಂದರ್ಭದಲ್ಲಿ ದೇವಾಲದಯ ಅರ್ಚಕರು, ಶ್ರೀಪಾದ ಕಾವಲುಗಾರರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT