ತಹಶೀಲ್ದಾರ್ ಹರ್ಷವರ್ಧನ್, ಪೌರಾಯುಕ್ತ ಶಿವನಂಕಾರಿಗೌಡ, ಒಕ್ಕಲಿಗರ ಸಾರ್ವಜನಿಕರ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಟಿ.ಕೆ. ಯೋಗೀಶ್, ಉಪಾಧ್ಯಕ್ಷ ಕೆಂಚೇಗೌಡ, ಕಾರ್ಯದರ್ಶಿ ಚನ್ನಪ್ಪ, ಖಜಾಂಚಿ ನಾರಾಯಣಗೌಡ, ಸಹ ಕಾರ್ಯದರ್ಶಿಗಳಾದ ವಿ.ಬಿ. ಚಂದ್ರು, ಮಹೇಶ್ವರ್, ಮೆಹರೀಶ್, ವೆಂಕಟರಾಮೇಗೌಡ, ಶಂಭೂಗೌಡ, ಸಿಂ.ಲಿಂ. ನಾಗರಾಜು ಇದ್ದರು.