ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಪದಾಧಿಕಾರಿಗಳು ಮತ್ತು ದೇವಾಲಯ ಟ್ರಸ್ಸಿನ ಪದಾಧಿಕಾರಿಗಳು ಭಕ್ತರು ಜಾತ್ರೆಯಲ್ಲಿ ಭಾಗವಹಿಸುವರು. ಸಾಮೂಹಿಕ ಅನ್ನದಾನ ನಡೆಯಲಿದೆ. ಪ್ರಧಾನ ಅರ್ಚಕ ಎಲ್.ಗೋಪಿ ತಂಡದವರು ವಿಶೇಷ ಪೂಜಾದಿಗಳನ್ನು ನೆರವೇರಿಸಲಿದ್ದಾರೆ ಎಂದು ಕುದೂರು ಈಡಿಗ ಸಂಘದ ಮುಖಂಡ ವೆಂಕಟೇಶ್ ಈಡಿಗ ತಿಳಿಸಿದ್ದಾರೆ.