<p><strong>ಕುದೂರು(ಮಾಗಡಿ):</strong> ಗ್ರಾಮದ ಗೋಂದಾವಳಿ ಬ್ರಹ್ಮ ಚೈತನ್ಯ ಸದ್ಗುರು ಮಹಾರಾಜರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬ್ರಹ್ಮ ಚೈತನ್ಯ ರಾಮಮದಿರ ಟ್ರಸ್ಟ್ ಇವರ ವತಿಯಿಂದ ಗುರುವಾರ ರಾಮಮದಿರ ದೇವಾಲಯದಲ್ಲಿ ಧಾರ್ಮಿಕ ಪೂಜಾದಿಗಳನ್ನು ನಡೆಸಲಾಯಿತು.</p>.<p>ರಾಮದೇವರಿಗೆ ಕಾಕಾಡಾರತಿ , ಬ್ರಹ್ಮ ಚೈತನ್ಯ ಮಹಾರಾಜರ ಪಾದುಕೆಗಳಿಗೆ ಏಕವಾರ ರುದ್ರಾಭಿಷೇಕ , ಗುರುಮಹಾರಾಜರಿಗೆ ತೊಟ್ಟಿಲು ಸೇವೆ . 12 ರಿಂದ ಅಷ್ಟಾವಧಾನ ಸೇವೆ , ಮಂತ್ರ ಪುಷ್ಪ ,ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು ಟ್ರಸ್ಟಿನ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದೂರು(ಮಾಗಡಿ):</strong> ಗ್ರಾಮದ ಗೋಂದಾವಳಿ ಬ್ರಹ್ಮ ಚೈತನ್ಯ ಸದ್ಗುರು ಮಹಾರಾಜರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬ್ರಹ್ಮ ಚೈತನ್ಯ ರಾಮಮದಿರ ಟ್ರಸ್ಟ್ ಇವರ ವತಿಯಿಂದ ಗುರುವಾರ ರಾಮಮದಿರ ದೇವಾಲಯದಲ್ಲಿ ಧಾರ್ಮಿಕ ಪೂಜಾದಿಗಳನ್ನು ನಡೆಸಲಾಯಿತು.</p>.<p>ರಾಮದೇವರಿಗೆ ಕಾಕಾಡಾರತಿ , ಬ್ರಹ್ಮ ಚೈತನ್ಯ ಮಹಾರಾಜರ ಪಾದುಕೆಗಳಿಗೆ ಏಕವಾರ ರುದ್ರಾಭಿಷೇಕ , ಗುರುಮಹಾರಾಜರಿಗೆ ತೊಟ್ಟಿಲು ಸೇವೆ . 12 ರಿಂದ ಅಷ್ಟಾವಧಾನ ಸೇವೆ , ಮಂತ್ರ ಪುಷ್ಪ ,ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು ಟ್ರಸ್ಟಿನ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>