ಕೆ.ಬಿ.ಮಠದ ಬಸವಲಿಂಗ ಸ್ವಾಮಿ, ವೀರಶೈವ ಮಂಡಳಿ ಅಧ್ಯಕ್ಷ ರುದ್ರಮೂರ್ತಿ, ಸೊಸೈಟಿ ಉಪಾಧ್ಯಕ್ಷ ಪಿ.ಗಂಗಾಧರಯ್ಯ, ನಿರ್ದೇಶಕರಾದ ಹೊನ್ನಾಪುರದ ಶಿವಪ್ರಸಾದ್, ಜಿ.ಡಿ.ಶಿವರುದ್ರಯ್ಯ, ಎನ್.ಆರ್.ಶರ್ಮ, ಉಡುಕುಂಟೆ ಪ್ರಕಾಶ್, ಅನಿಲ್ಕುಮಾರ್, ಎಂ.ಎಸ್.ಸಿದ್ದಲಿಂಗೇಶ್ವರ್, ಶಿವರಾಜು, ಪ್ರೇಮ್ ಕುಮಾರ್, ಬಸವರಾಜು, ಗಂಗಾಂಬಿಕೆ, ಕಮಲಮ್ಮ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತೋಂಟಾರಾಧ್ಯ, ಗುಡೇಮಾರನಹಳ್ಳಿ ಚಂದ್ರಶೇಖರ್, ಮುದ್ದುವೀರಪ್ಪ, ಮಹಂತೇಶ್, ಗುಣಶೇಖರ್, ಹಲಸಬೆಲೆ ಬಸವರಾಜು ಹಾಗೂ ಷೇರುದಾರರು ಇದ್ದರು. ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು.