ಸದಸ್ಯ ಶಿವಪ್ರಸಾದ್, ಉಪಾಧ್ಯಕ್ಷೆ ಶಾರದಮ್ಮ, ಮಾಜಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಸದಸ್ಯರಾದ ನೂರ್ ಜಾನ್, ಯಾಸ್ಮಿನ್ ಭಾನು, ಜಾಕಿರ್ ಹುಸೇನ್, ಜಿ.ಎಂ. ವೆಂಕಟೇಶ್, ಸಿ.ಎಂ. ನಾರಾಯಣ ಸ್ವಾಮಿ, ಆರ್. ಪುಷ್ವ, ಜಯಮ್ಮ, ವಿ.ಮುನಿರಾಜು, ಟಿ.ಜಿ. ಭವ್ಯ, ನರಸಿಂಹಮೂರ್ತಿ, ಎಚ್.ಆರ್. ಶಿವಕುಮಾರ್, ಜಯಮ್ಮ, ಹುಳ್ಳೆನಹಳ್ಳಿ ಗ್ರಾ.ಪಂ. ಅಧ್ಯಕ್ಷ ದಕ್ಷಿಣ ಮೂರ್ತಿ ಹಾಜರಿದ್ದರು.