ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ,ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ನಗರ ಘಟಕದ ಅಧ್ಯಕ್ಷ ಗೂಳಿಗೌಡ (ಕುಮಾರ್ ), ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎನ್. ನಟರಾಜು, ಕಾಂಗ್ರೆಸ್ ಮುಖಂಡರಾದ ಬಾಬು, ಗುರುಪ್ರಸಾದ್, ರೇಣುಕಪ್ಪ, ಪಾಪಣ್ಣ, ಅನಿಲ್ ಜೋಗಿಂದರ್ , ಜೆಡಿಎಸ್ ಮುಖಂಡರಾದ ರಾಮಕೃಷ್ಣಯ್ಯ, ನಾಗರಾಜು, ಹನುಮಂತೇಗೌಡ, ರಮೇಶ್ ಇದ್ದರು.