<p><strong>ಬಿಡದಿ: </strong>ಗಾಣಿಗರ ರುದ್ರಭೂಮಿಯನ್ನು ಗುರುವಾರದ ಮುಂಜಾನೆ ಯಾವುದೇ ಮಾಹಿತಿ ಇಲ್ಲದೆ ಸುಮಾರು 200 ವರ್ಷಗಳ ಇತಿಹಾಸವುಳ್ಳ ರುದ್ರಭೂಮಿಯನ್ನು ಏಕಾಏಕಿ ನೆಲಸಮ ಮಾಡಿದ್ದಾರೆ.</p>.<p>ಇದರಿಂದ ಆಕ್ರೋಶಗೊಂಡ ಗಾಣಿಗರ ಸಮುದಾಯದವರು ಕಾಮಗಾರಿ ನಡೆಸಿದ ಜೆಸಿಬಿಯನ್ನು ಹೊರಹಾಕಿದ್ದಾರೆ.ಶಾಸಕ ಎ.ಮಂಜುನಾಥ್, ಬಿಡದಿ ಪುರಸಭೆ ಅಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.</p>.<p>ಜನರ ಅಹವಾಲು ಸ್ವೀಕರಿಸಿ ಈ ನೆಲಸಮ ಮಾಡಿದ ಅಧಿಕಾರಿಗಳು ಹಾಗೂ ಜೆಸಿಬಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಸುಮಾರು 20 ಗುಂಟೆಯ ಜಮೀನು ಕಂದಾಯ ಅಧಿಕಾರಿಗಳ ಮಾಹಿತಿಯಲ್ಲಿ ಈ ಪ್ರದೇಶ ಹೈಟೆಕ್ ಬಸ್ ನಿಲ್ದಾಣ ಬಿಡದಿ ಎಂದು ನಮೂದಿಸಲಾಗಿದೆ ಎಂದು ಹೇಳಿರುತ್ತಾರೆ. ಕೂಡಲೇ ನಮ್ಮ ರುದ್ರಭೂಮಿಯನ್ನು ಹಿಂತಿರುಗಿಸಬೇಕು ಎಂದು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು.</p>.<p>ಪುರಸಭೆ ಸದಸ್ಯರಾದ ದೇವರಾಜ್, ರಾಜು, ರಾಮನಹಳ್ಳಿ ರಮೇಶ್, ಮುಖಂಡರು ಆನಂದ್, ನಾಗೇಂದ್ರ, ಮಂಜುನಾಥ್, ಮುಂತಾದವರುಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ: </strong>ಗಾಣಿಗರ ರುದ್ರಭೂಮಿಯನ್ನು ಗುರುವಾರದ ಮುಂಜಾನೆ ಯಾವುದೇ ಮಾಹಿತಿ ಇಲ್ಲದೆ ಸುಮಾರು 200 ವರ್ಷಗಳ ಇತಿಹಾಸವುಳ್ಳ ರುದ್ರಭೂಮಿಯನ್ನು ಏಕಾಏಕಿ ನೆಲಸಮ ಮಾಡಿದ್ದಾರೆ.</p>.<p>ಇದರಿಂದ ಆಕ್ರೋಶಗೊಂಡ ಗಾಣಿಗರ ಸಮುದಾಯದವರು ಕಾಮಗಾರಿ ನಡೆಸಿದ ಜೆಸಿಬಿಯನ್ನು ಹೊರಹಾಕಿದ್ದಾರೆ.ಶಾಸಕ ಎ.ಮಂಜುನಾಥ್, ಬಿಡದಿ ಪುರಸಭೆ ಅಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.</p>.<p>ಜನರ ಅಹವಾಲು ಸ್ವೀಕರಿಸಿ ಈ ನೆಲಸಮ ಮಾಡಿದ ಅಧಿಕಾರಿಗಳು ಹಾಗೂ ಜೆಸಿಬಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಸುಮಾರು 20 ಗುಂಟೆಯ ಜಮೀನು ಕಂದಾಯ ಅಧಿಕಾರಿಗಳ ಮಾಹಿತಿಯಲ್ಲಿ ಈ ಪ್ರದೇಶ ಹೈಟೆಕ್ ಬಸ್ ನಿಲ್ದಾಣ ಬಿಡದಿ ಎಂದು ನಮೂದಿಸಲಾಗಿದೆ ಎಂದು ಹೇಳಿರುತ್ತಾರೆ. ಕೂಡಲೇ ನಮ್ಮ ರುದ್ರಭೂಮಿಯನ್ನು ಹಿಂತಿರುಗಿಸಬೇಕು ಎಂದು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು.</p>.<p>ಪುರಸಭೆ ಸದಸ್ಯರಾದ ದೇವರಾಜ್, ರಾಜು, ರಾಮನಹಳ್ಳಿ ರಮೇಶ್, ಮುಖಂಡರು ಆನಂದ್, ನಾಗೇಂದ್ರ, ಮಂಜುನಾಥ್, ಮುಂತಾದವರುಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>