<p><strong>ರಾಮನಗರ:</strong> ಬಿಡದಿಯ ಬಾಲಾಜಿ ಲೇಔಟ್ನಲ್ಲಿ ಭಾನುವಾರ ಮುಂಜಾನೆ ಆನೆಗಳು ಕಾಣಿಸಿಕೊಂಡಿವೆ.</p>.<p>ರೈಲು ನಿಲ್ದಾಣದ ಹಿಂಭಾಗ ಇರುವ ಬಡಾವಣೆಯಲ್ಲಿ ಎರಡು ಆನೆಗಳು ಓಡಾಡುತ್ತಿವೆ. ಅದರಲ್ಲಿ ಒಂದು ಆನೆಗೆ ಗಾಯವಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಆನೆಯನ್ನು ಕಾಡಿಗೆ ಕಳುಹಿಸುವ ಕಾರ್ಯಾಚರಣೆ ನಡೆಸಿದ್ದಾರೆ.</p>.<p>ಚನ್ನಪಟ್ಟಣ ತಾಲ್ಲೂಕಿನ ಎನ್.ಆರ್. ಕಾಲೊನಿ ಸುತ್ತಲಿನ ಜಮೀನಿನಲ್ಲಿ ಭಾನುವಾರ ಆನೆಗಳ ಹಿಂಡು ಪ್ರತ್ಯಕ್ಷ ಆಗಿದೆ. ಹೊಲದಲ್ಲಿನ ಬೆಳೆಗಳನ್ನು ಮೇಯುತ್ತ ಗಜಪಡೆ ಅತ್ತಿಂದಿತ್ತ ಸಂಚಾರ ನಡೆಸಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಬಿಡದಿಯ ಬಾಲಾಜಿ ಲೇಔಟ್ನಲ್ಲಿ ಭಾನುವಾರ ಮುಂಜಾನೆ ಆನೆಗಳು ಕಾಣಿಸಿಕೊಂಡಿವೆ.</p>.<p>ರೈಲು ನಿಲ್ದಾಣದ ಹಿಂಭಾಗ ಇರುವ ಬಡಾವಣೆಯಲ್ಲಿ ಎರಡು ಆನೆಗಳು ಓಡಾಡುತ್ತಿವೆ. ಅದರಲ್ಲಿ ಒಂದು ಆನೆಗೆ ಗಾಯವಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಆನೆಯನ್ನು ಕಾಡಿಗೆ ಕಳುಹಿಸುವ ಕಾರ್ಯಾಚರಣೆ ನಡೆಸಿದ್ದಾರೆ.</p>.<p>ಚನ್ನಪಟ್ಟಣ ತಾಲ್ಲೂಕಿನ ಎನ್.ಆರ್. ಕಾಲೊನಿ ಸುತ್ತಲಿನ ಜಮೀನಿನಲ್ಲಿ ಭಾನುವಾರ ಆನೆಗಳ ಹಿಂಡು ಪ್ರತ್ಯಕ್ಷ ಆಗಿದೆ. ಹೊಲದಲ್ಲಿನ ಬೆಳೆಗಳನ್ನು ಮೇಯುತ್ತ ಗಜಪಡೆ ಅತ್ತಿಂದಿತ್ತ ಸಂಚಾರ ನಡೆಸಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>