ಸಾಹಿತಿ ಮಾಯಣ್ಣ, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು, ಕನ್ನಡಾಂಬೆ ಸಾಂಸ್ಕೃತಿಕ ಸಾಮಾಜಿಕ ಟ್ರಸ್ಟ್ ಅಧ್ಯಕ್ಷ ಅಸ್ಗರ್ಖಾನ್, ಮುಖ್ಯ ಶಿಕ್ಷಕರಾದ ವಿ.ರಾಜು, ಬಸವೇಗೌಡ, ವೇದಿಕೆ ಪದಾಧಿಕಾರಿಗಳಾದ ಟಿ.ಎಂ.ರಾಮಯ್ಯ, ಬಿ.ಶಿವಲಿಂಗಯ್ಯ, ತಿಪ್ಪೇಸ್ವಾಮಿ, ರೇಣುಕಾದೇವಿ ಗೀತಗಾಯನ ನಡೆಸಿಕೊಟ್ಟರು.