ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಪಾಪುರ ನಾಡಪ್ರಭು ಕೆಂಪೇಗೌಡ ಐಕ್ಯವಾದ ಸ್ಥಳ: ‘ಜ್ಯೋತಿ’ಗಾಗಿ ಮಾತ್ರ ಸೀಮಿತ

ಸುಧೀಂದ್ರ ಸಿ.ಕೆ.
Published : 27 ಜೂನ್ 2024, 5:03 IST
Last Updated : 27 ಜೂನ್ 2024, 5:03 IST
ಫಾಲೋ ಮಾಡಿ
Comments
ಸಮಾಧಿಯ ಕಲ್ಲು ಬಿರುಕು ಬಿಟ್ಟಿರುವುದು
ಸಮಾಧಿಯ ಕಲ್ಲು ಬಿರುಕು ಬಿಟ್ಟಿರುವುದು
ಕೆಂಪಾಪುರ ಗ್ರಾಮಸ್ಥರಿಗೆ  ಮನೆ ನಿರ್ಮಿಸಲು ರಾಜ್ಯ ಸರ್ಕಾರ  ಐದು ಎಕರೆ ಮಂಜೂರು  5 ಎಕರೆ ಬಡಾವಣೆ ಜಾಗ ನಿಮರ್ಾಣ ಮಾಡಿರುವುದು
ಕೆಂಪಾಪುರ ಗ್ರಾಮಸ್ಥರಿಗೆ  ಮನೆ ನಿರ್ಮಿಸಲು ರಾಜ್ಯ ಸರ್ಕಾರ  ಐದು ಎಕರೆ ಮಂಜೂರು  5 ಎಕರೆ ಬಡಾವಣೆ ಜಾಗ ನಿಮರ್ಾಣ ಮಾಡಿರುವುದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಂಪೇಗೌಡ ಪ್ರಾಧಿಕಾರದ ರಚಿಸಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪ್ರಾಧಿಕಾರದಿಂದ ಸಮಾಧಿ ಸ್ಥಳ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಎಚ್‌.ಸಿ.ಬಾಲಕೃಷ್ಣ ಶಾಸಕ ಮಾಗಡಿ ಸರ್ಕಾರದ ನಿರ್ಲಕ್ಷ್ಯ ಕಳೆದ ಬಿಜೆಪಿ ಸರ್ಕಾರದಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಕೆಂಪಾಪುರ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ಜಾಗವನ್ನು ಗ್ರಾಮಸ್ಥರಿಗೆ ಮೀಸಲಿರಿಸಿದ್ದೆ.  ಅವರಿಗೆ ಉಚಿತವಾಗಿ 30X40 ಅಳತೆಯ ನಿವೇಶನದ ಜೊತೆಗೆ ಸಾಕುಪ್ರಾಣಿಗಳಿಗಾಗಿ 10X10 ಅಳತೆಯ ಜಾಗವನ್ನು ಕೂಡ ನೀಡುವ ಕೆಲಸ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಪತನವಾದ ನಂತರ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಎ.ಮಂಜುನಾಥ್ ಮಾಜಿ ಶಾಸಕ ಮಾಗಡಿ ಪ್ರತಿ ವರ್ಷ ಸ್ಮರಿಸಿ ಕೆಂಪೇಗೌಡರು ಎಲ್ಲಾ ಜನಾಂಗಕ್ಕೂ ಅನುಕೂಲವಾಗುವ ನಿಟ್ಟಿನಲ್ಲಿ ತಮ್ಮ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಹೆಸರು ಉಳಿಸುವ ನಿಟ್ಟಿನಲ್ಲಿ ಮಾಗಡಿಯಲ್ಲಿ  ಕೆಂಪೇಗೌಡ ಅವರ ಕಂಚಿನ ಪ್ರತಿಮೆ ನಿರ್ಮಿಸಿ ಪ್ರತಿವರ್ಷವೂ ಅವರ ಜಯಂತಿ ಆಚರಿಸುವಂತಾಗಬೇಕು
ಎಚ್.ಎಂ.ಕೃಷ್ಣಮೂರ್ತಿ ಅಧ್ಯಕ್ಷ ಕೆಂಪೇಗೌಡ ಅಭಿವೃದ್ಧಿ ಸಮಿತಿ ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT