ಹಲವು ಸಮಸ್ಯೆಗಳನ್ನು ಬಗೆಹರಿಸಲು ತಹಶೀಲ್ದಾರ್ ಒಂದು ವಾರದ ಒಳಗೆ ರೈತರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಶಿವಲಿಂಗಯ್ಯ, ರವಿಕುಮಾರ್, ಬುಡೇನ್ ಸಾಬ್, ಗೊಲ್ಲರಹಟ್ಟಿ ನಾಗರಾಜ್, ಚಿಕ್ಕಣ್ಣ, ಪಟೇಲ್ ಹನುಮಂತಯ್ಯ, ರವಿ, ಚನ್ನರಾಯಪ್ಪ ಇತರರು ಪಾಲ್ಗೊಂಡಿದ್ದರು.