ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

ರಾಜ್ಯವ್ಯಾಪಿ ‘ಮೊಬೈಲ್ ಬಿಡಿ ಪುಸ್ತಕ ಹಿಡಿ‘

ಸರ್ಕಾರಿ ಶಿಕ್ಷಕನ ಅಭಿಯಾನಕ್ಕೆ ವರ್ಷದ ಸಂಭ್ರಮದ ಬೆನ್ನಲ್ಲೇ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ  
Published : 24 ಫೆಬ್ರುವರಿ 2026, 11:30 IST
Last Updated : 24 ಫೆಬ್ರುವರಿ 2026, 11:30 IST
ADVERTISEMENT
ಫಾಲೋ ಮಾಡಿ
Comments
ರಾಮನಗರ ತಾಲ್ಲೂಕಿನ ವಾಜರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಮಕ್ಕಳು. ಅಭಿಯಾನದ ರೂವಾರಿ ಶಿಕ್ಷಕ ಟಿ.ಎನ್. ಚಿಕ್ಕವೀರಯ್ಯ ಇದ್ದಾರೆ
ರಾಮನಗರ ತಾಲ್ಲೂಕಿನ ವಾಜರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಮಕ್ಕಳು. ಅಭಿಯಾನದ ರೂವಾರಿ ಶಿಕ್ಷಕ ಟಿ.ಎನ್. ಚಿಕ್ಕವೀರಯ್ಯ ಇದ್ದಾರೆ
ಮಧು ಬಂಗಾರಪ್ಪ ಸಚಿವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ
ಮಧು ಬಂಗಾರಪ್ಪ ಸಚಿವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ
ವಿದ್ಯಾರ್ಥಿಗಳನ್ನು ಪುಸ್ತಕದತ್ತ ಸೆಳೆಯುವ ದೃಷ್ಟಿಯಿಂದ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನವು ಅತ್ಯಂತ ಪರಿಣಾಮಕಾರಿಯಾಗಿದೆ. ಇದರ ಮಹತ್ವ ಮನಗಂಡು ಸ್ವತಃ ಮುಖ್ಯಮಂತ್ರಿಯವರೇ ಅಭಿಯಾನವನ್ನು ರಾಜ್ಯಕ್ಕೆ ವಿಸ್ತರಿಸುವ ಘೋಷಣೆ ಮಾಡಿದ್ದು ಅನುಷ್ಠಾನಕ್ಕೆ ಸುತ್ತೋಲೆ ಹೊರಡಿಸಲಾಗಿದೆ –
ಮಧು ಬಂಗಾರಪ್ಪ ಸಚಿವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ
ADVERTISEMENT
ADVERTISEMENT
ADVERTISEMENT