ಹಿರಿಯ ವಕೀಲ ಕೃಷ್ಣಪ್ಪ, ವಕೀಲರ ಸಂಘದ ಖಜಾಂಚಿ ಹೇಮಂತ್, ಸಹಾಯಕ ಆರಕ್ಷಕ ಉಪನಿರೀಕ್ಷಕ ಕಾವೇರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣ, ಪ್ರಾಂಶುಪಾಲ ಸತೀಶ್, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್, ನಿಲಯ ಪಾಲಕ ಅರುಣ್ ಕುಮಾರ್, ವಕೀಲರಾದ ರಕ್ಷಿತಾ, ಪಾರ್ವತಿ, ಹೇಮಂತ್ ಭಾಗವಹಿಸಿದ್ದರು.