ಮಾರುಕಟ್ಟೆ ಉಪ ನಿರ್ದೇಶಕ ಮುನ್ಶಿಬಸಯ್ಯ ಪ್ರತಿಕ್ರಿಯೆ ನೀಡಿ ' ಸರ್ಕಾರ ಬೇಡಿಕೆ ಈಡೇರಿಸದ ಕಾರಣ ಹರಾಜಿನಲ್ಲಿ ಭಾಗವಹಿಸುವುದಿಲ್ಲ ಎಂದು ರೀಲರ್ಗಳು ತಿಳಿಸಿದ್ದಾರೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸದ್ಯ ಈ ಸಂಬಂಧ ಸಭೆ ನಡೆದಿದ್ದು, ಶೀಘ್ರ ಅಧಿಕಾರಿಗಳು ಪರಿಹಾರ ಹುಡುಕಲಿದ್ದಾರೆ' ಎಂದು ತಿಳಿಸಿದರು.