ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮಳೆಹಾನಿ ಪ್ರದೇಶದ ಅರ್ಹ ಸಂತ್ರಸ್ಥರಿಗೆ ಶಾಸಕರ ಸಮ್ಮುಖದಲ್ಲಿ ₹3,67,55,780 ಪರಿಹಾರ ಧನವಾಗಿ ವಿತರಿಸಲಾಗುತ್ತಿದೆ. ಇದುವರೆಗೆ ಎ ಕ್ಯಾಟಗರಿಯ 37 ಕುಟುಂಬಗಳಿಗೆ ₹35,18,700, ಬಿ ಕ್ಯಾಟಗರಿಯಡಿ 18 ಮಂದಿಗೆ ₹17,11,800 ಹಾಗೂ ಸಿ ಕ್ಯಾಟಗರಿಯಡಿ 117 ಜನರಿಗೆ ₹58,50,000 ನೀಡಲಾಗಿದ ಎಂದು ತಹಶೀಲ್ದಾರ್ ಎಂ. ವಿಜಯಕುಮಾರ್ ತಿಳಿಸಿದರು.