ಚನ್ನಪಟ್ಟಣದ ಕನಕ ನಗರದ ನರಸಿಂಹ (25), ಅಕ್ಕೂರು ಗ್ರಾಮದ ಆನಂದ (29), ಎಸ್.ಎಂ. ಹಳ್ಳಿಯ ನಾಗರಾಜು (24), ಲಾಳಾಘಟ್ಟದ ಕುಮಾರ್ ಆಲಿಯಾಸ್ ಮಾಯ (37), ಮದ್ದೂರು ತಾಲ್ಲೂಕಿನ ವಡ್ಡರದೊಡ್ಡಿ ಗ್ರಾಮದ ಕೆ. ವಿಷ್ಣು (23), ಬೆಂಗಳೂರು ಗಿರಿನಗರದ ಟಾಂಗು ಅಲಿಯಾಸ್ ರೇಣುಕುಮಾರ್ (27) ಬಂಧಿತರು. ಆರೋಪಿಗಳಿಂದ ₹ 1.25 ಲಕ್ಷ ನಗದು, ಎರಡು ಬೈಕ್, 16 ಗ್ರಾಂ ಚಿನ್ನದ ಸರ ವಶಪಡಿಸಿ
ಕೊಳ್ಳಲಾಗಿದೆ.