ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಶಾಸನ ವಿಧಿಸಿಕೊಂಡ ಕಾವ್ಯಕ್ಕಿಲ್ಲ ಉಳಿಗಾಲ: ಎಸ್.ಜಿ. ಸಿದ್ಧರಾಮಯ್ಯ

‘ಮಿಥುನ ಪಕ್ಷಿಗಳು’ ಕವನ ಸಂಕಲನ ಬಿಡುಗಡೆಯಲ್ಲಿ ಕವಿ ಎಸ್.ಸಿ. ಸಿದ್ದರಾಮಯ್ಯ ಅಭಿಪ್ರಾಯ
Published : 18 ಜೂನ್ 2025, 3:18 IST
Last Updated : 18 ಜೂನ್ 2025, 3:18 IST
ಫಾಲೋ ಮಾಡಿ
Comments
ಅನುಕರಣೆಯ ಕಾವ್ಯಕ್ಕೆ ಆಯಸ್ಸು ಕಮ್ಮಿ. ಅದು ಮೇರು ಕವಿಗಳದ್ದೇ ಆಗಿದ್ದರೂ ಕೆಲವೇ ಕವಿತೆಗಳಿಗೆ ಸೀಮಿತವಾಗಿ ಬರವಣಿಗೆಯೇ ನಿಂತು ಹೋಗುತ್ತದೆ. ತನ್ನೊಳಗೆ ಅಂತರ್ಗತವಾಗಿರುವ ಶೈಲಿಯಲ್ಲಿ ಬರೆಯಬಲ್ಲವನು ಮಾತ್ರ ಕಾವ್ಯ ಜಗತ್ತಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ
– ಎಸ್.ಜಿ. ಸಿದ್ದರಾಮಯ್ಯ ವಿಮರ್ಶಕ
ನಾನು ಹೆಚ್ಚು ಓದಿಕೊಂಡವನಲ್ಲ. ಯಾವುದೋ ಘಳಿಗೆಯಲ್ಲಿ ಉಂಟಾಗುವ ನನ್ನೊಳಗಿನ ತುಮುಲಗಳಿಗೆ ಪದಗಳ ಮಾಲೆ ಕಟ್ಟುತ್ತೇನೆ. ಅದು ಕಾವ್ಯವೆಂದು ಪರಿಗಣಿತವಾಗಿ ಈ ಬಗೆಯ ವಿಶ್ಲೇಷಣೆ ಮೆಚ್ಚುಗೆಗೆ ಒಳಗಾಗುತ್ತದೆ ಎಂಬ ಯಾವ ಕಲ್ಪನೆಯೂ ಇರುವುದಿಲ್ಲ
– ಜಿ.ಡಿ. ಮಹದೇವ್ ಗಟ್ಟಿಗುಂದ ಕವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT