ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಿ.ಸಿ.ರಾಮಲಿಂಗೇಶ್ವರ್, ಗುರುಮಾದಯ್ಯ, ಯೋಗೀಶ್ ಚಕ್ಕೆರೆ, ಎಂ.ಎಚ್.ಕೃಷ್ಣಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜಾನಪದ ಕಲಾವಿದರಾದ ಬೇವೂರು ರಾಮಯ್ಯ, ಎಚ್.ಕೃಷ್ಣೇಗೌಡ, ಡಿ.ಸಿ.ಸುರೇಶ್, ಡಿ.ಪುಟ್ಟಸ್ವಾಮಿಗೌಡ, ಸುಕನ್ಯಾ ಕೆಂಪರಾಜು ಗೀತಗಾಯನ ನಡೆಸಿಕೊಟ್ಟರು. ಉಪಪ್ರಾಂಶುಪಾಲರಾದ ಬಿ.ಪಿ.ಪಾರ್ವತಮ್ಮ ನಿರೂಪಿಸಿದರು.