ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ಅಂಬುತೀರ್ಥದಿಂದ ಕೂಗಳತೆಯ ದೂರದಲ್ಲೇ ಅತಿಮೋಹಕ ‘ಅಚ್ಚಕನ್ಯೆ’ ಜಲಪಾತ

ಶರಾವತಿಯ ಉಗಮದಲ್ಲೇ ಮನಮೋಹಕ ದೃಶ್ಯ; ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯ
Published : 30 ಜುಲೈ 2025, 3:02 IST
Last Updated : 30 ಜುಲೈ 2025, 3:02 IST
ಫಾಲೋ ಮಾಡಿ
Comments
ಶರಾವತಿ ಉಗಮದ ಜಲಪಾತ ಹೊರ ಜಗತ್ತಿಗೆ ಗೋಚರಿಸದಿರಲು ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಮೂಲಸೌಕರ್ಯ ಕಲ್ಪಿಸಬೇಕು
ಸತೀಶ್ಚಂದ್ರ ಅಡಿಗ ಸ್ಥಳೀಯ ನಿವಾಸಿ
ಆಗತಾನೇ ಅಭ್ಯಂಜನ ಸ್ನಾನ ಮಾಡಿದ ಮಲೆನಾಡಿನ ತರುಣಿಯಂತೆ ಜಲಧಾರೆಯಲ್ಲಿ ಗೋಚರಿಸುತಿದ್ದುದರಿಂದ ಅಚ್ಚಕನ್ಯೆ ಜಲಪಾತ ಎಂದು ಕರೆಯಲಾಗಿದೆ
ಟಿ.ಎಲ್.ಸುಬ್ರಹ್ಮಣ್ಯ ಅಡಿಗ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT