ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಮಳೆ ಹೆಚ್ಚಳ: ಅರೆಮಲೆನಾಡಿಗೂ ಕೊಳೆ ರೋಗ ಲಗ್ಗೆ

ಅಡಿಕೆಗೆ ಕೊಳೆ ರೋಗ ಬಾಧೆ ತೀವ್ರ: ಬೆಳೆಗಾರರ ಆತಂಕ
Published : 19 ಆಗಸ್ಟ್ 2025, 4:29 IST
Last Updated : 19 ಆಗಸ್ಟ್ 2025, 4:29 IST
ಫಾಲೋ ಮಾಡಿ
Comments
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿಯ ತಲ್ಲೂರು ಗ್ರಾಮದಲ್ಲಿ ಕೊಳೆ ರೋಗ ಬಾಧಿತ ಅಡಿಕೆ ತೋಟ
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿಯ ತಲ್ಲೂರು ಗ್ರಾಮದಲ್ಲಿ ಕೊಳೆ ರೋಗ ಬಾಧಿತ ಅಡಿಕೆ ತೋಟ
ಕೊಳೆ ರೋಗ ಬಾಧೆಗೆ ಹೆಕ್ಟೇರ್‌ಗೆ ₹5 ಸಾವಿರ ಮೊತ್ತದ ಔಷಧಿ ಸಿಂ‍ಪಡಣೆ ಮಾಡಿದಲ್ಲಿ ಅದರ ಶೇ 30ರಷ್ಟು ಮೊತ್ತ ₹1500 ಅನ್ನು ಸಬ್ಸಿಡಿ ರೂಪದಲ್ಲಿ ಬೆಳೆಗಾರರ ಬ್ಯಾಂಕ್‌ ಖಾತೆಗೆ ಜಮಾ ಮಾಡುತ್ತೇವೆ. ಇದಕ್ಕಾಗಿ ಔಷಧಿ ಖರೀದಿಯ ರಸೀದಿ ಕೊಡಬೇಕು
ಜಿ.ಸವಿತಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT