ಶಿವಮೊಗ್ಗ: ‘ಬಿಪಿಎಲ್ ಕಾರ್ಡ್ ಹೊಂದಲು ಹಿಂದೆ ಇದ್ದ ನಿಯಮಗಳನ್ನೇ ಮುಂದುವರಿಸಲಾಗವುದು. ಆದರೆ, ಶ್ರೀಮಂತರು ಕಾರ್ಡ್ ಪಡೆದಿದ್ದರೆ ಸ್ವಇಚ್ಛೆಯಿಂದ ಮರಳಿಸಬೇಕು. ಹಿಂದಿರುಗಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೇ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಹೇಳಿದರು.