ಭಾನುವಾರ, 16 ನವೆಂಬರ್ 2025
×
ADVERTISEMENT
ADVERTISEMENT

ಹೊಸನಗರ: ಹೆಚ್ಚುತ್ತಿದೆ ಬಿಡಾಡಿ ದನ– ಕರುಗಳ ಕಳ್ಳತನ

ದನಗಳ್ಳರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ
ರವಿ ನಾಗರಕೂಡಿಗೆ
Published : 16 ನವೆಂಬರ್ 2025, 6:36 IST
Last Updated : 16 ನವೆಂಬರ್ 2025, 6:36 IST
ಫಾಲೋ ಮಾಡಿ
Comments
ಈ ಹಿಂದೆ ಸರ್ಕಾರ ಸರ್ಕಾರಿ ಗೋಶಾಲೆ ತೆರೆದಿತ್ತು. ಬಿಡಾಡಿ ದನ– ಕರುಗಳ ಸಂರಕ್ಷಣೆಗೆ ಅದು ಅನುಕೂಲ ಕಲ್ಪಿಸಿತ್ತು. ಇದೀಗ ಸರ್ಕಾರಿ ಗೋಶಾಲೆ ನಿರ್ವಹಣೆ ಇಲ್ಲದೆ ಹಳ್ಳ ಹಿಡಿದಿದೆ. ಸರ್ಕಾರ ಗೋಶಾಲೆ ತೆರೆದು ಗೋ ರಕ್ಷಣೆಯತ್ತ ಹೆಜ್ಜೆಯಿಡಬೇಕು
ಸುಬ್ರಹ್ಮಣ್ಯ ಮತ್ತಿಮನೆ ಸ್ಥಳೀಯ ನಿವಾಸಿ
ಪಟ್ಟಣದಲ್ಲಿ ನಡೆಯುತ್ತಿದೆ ಎನ್ನಲಾದ ದನ ಕರುಗಳ ಕಳವು ಹಾಗೂ ಅಕ್ರಮ ಗೋಸಾಗಣೆ ಕುರಿತು ಸಾರ್ವಜನಿಕರಿಂದ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು
ಶಂಕರಗೌಡ ಪಾಟೀಲ್ ಪಿಎಸ್ಐ ಹೊಸನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT